ದೇಣಿಗೆ
ಶ್ರೀಮದ್ ದತ್ತಾತ್ರೇಯ ಆಶ್ರಮ ಪ್ರಾರ್ಥನಾ ಮಂದಿರದ ನಿರ್ವಾಹಕ ಮಂಡಳಿಯಾದ
ಸದ್ಗುರು ಶ್ರೀಶ್ರೀಶ್ರೀ ರಾಮಾನಂದ ಸ್ವಾಮಿ ಆಶ್ರಮ ವಿಶ್ವಸ್ಥ ಸಮಿತಿ (ನೋ)ಯು ತನ್ನದೇ
ಆದ ಆದಾಯ ತೆರಿಗೆ ಇಲಾಖೆಯ ಶಾಶ್ವತ ಖಾತೆಯನ್ನು (PAN) ಹೊಂದಿದ್ದು ತೆರಿಗೆ
ವಿನಾಯಿತಿ ಸೆಕ್ಷನ್ 80 G ಮತ್ತು 12 AA ಆಡಿಯಲ್ಲಿ ನೋಂದಾಯಿಸಲ್ಪಟ್ಟಿರುತ್ತದೆ.
ಆದ್ದರಿಂದ ಭಕ್ತಾದಿಗಳು ತಮ್ಮ ಕಾಣಿಕೆಯನ್ನು ನೇರವಾಗಿ ಆಶ್ರಮದ ಸಮಿತಿಯ
ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ ಅಥವಾ ಅಂತರ್ಜಾಲದ (Net Banking)
ಮೂಲಕ ವರ್ಗಾಯಿಸಬಹುದಾಗಿದೆ.

ನಂತರ ಆಶ್ರಮದಲ್ಲಿ ತಮ್ಮ ಕಾಣಿಕೆಯ ರಶೀದಿಯನ್ನು ಪಡೆದುಕೊಳ್ಳಬಹುದು.
DETAILS OF ICICI BANK LTD
ACCOUNT NAME: | M/S SADGURU SREE SREE SREE RAMANANDA SWAMY ASHRAMA VISHWASTA SAMITHI ( R) |
ACCOUNT NUMBER | 279301000343 |
IFSC CODE | ICIC0002793 |
ACCOUNT TYPE | SAVINGS ACCOUNT ( SB ) |
BANK | ICICI BANK LTD |
BRANCH | HOSAKOTE |

BANK DETAILS OF KARNATAKA BANK LTD ( Exclusive for Annadhaanam)
ACCOUNT NAME: | M/S SADGURU SREE SREE SREE RAMANANDA SWAMY ASHRAMA VISHWASTA SAMITHI ( R) |
ACCOUNT NUMBER | 3372 0001 0001 8401 |
IFSC CODE | KARB 0000 337 |
ACCOUNT TYPE | CURRENT ACCOUNT ( C A ) |
BANK | KARNATAKA BANK LTD |
BRANCH | HOSAKOTE |

ನಿಮ್ಮ ದೇಣಿಗೆ / ಕಾಣಿಕೆ / ದಕ್ಷಿಣೆ ಸಮರ್ಪಿಸಿದ ನಂತರ ದಯವಿಟು ತಪ್ಪದೆ ರಶೀದಿ ಪಡೆದುಕೊಳ್ಳಿ. ಬ್ಯಾಂಕ್ ಅಥವಾ ಡಿಜಿಟಲ್ ಪೇ ಮುಖಾಂತರ ಹಣ ಕಳುಹಿಸುವವರು ತಮ್ಮ ವಿವರಗಳನ್ನು ವಾಟ್ಸಾಪ್ ಮೂಲಕ ನಮಗೆ ಕಳುಹಿಸಿ ವಾಟ್ಸಾಪ್, ಪೋಸ್ಟ್, ಕೋರಿಯರ್ ಮೂಲಕ ರಶೀದಿ ಪಡೆಯಬಹುದು.